ಮಂಗಳವಾರದಿಂದ ಕಾಲುವೆಗೆ ನೀರು - ರಾಯಚೂರಿಗೆ 3 ದಿನ ತಡ ಆಗಲಿದೆ ಅಂತೆ

 


ಬಳ್ಳಾರಿ:ತುಂಗಭದ್ರಾ ನಾಲೆಗಳಿಗೆ ಮಂಗಳವಾರ (ಆ.1)ದಿಂದ ನೀರು ಹರಿಸಲು ಸರ್ಕಾರ ನಿರ್ಧರಿಸಿ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಈ ಕುರಿತ ಆದೇಶ ಹೊರ ಬೀಳಲಿದ್ದು ಮಂಗಳವಾರ ಬೆಳಗಿನ ಜಾವ ಕಾಲುವೆಗೆ ನೀರು ಬಿಡುವ ಸಾಧ್ಯತೆ ಇದೆ.

ರಾಯಚೂರು ತಲುಪುವ ಎಲ್ ಬಿ ಎಂ ಕಾಲುವೆ ದುರಸ್ತಿ ಕಾರ್ಯ ನಡೆಯತ್ತಿರುವ ಹಿನ್ನೆಲೆಯಲ್ಲಿ 2-3 ದಿನ ತಡವಾಗಿ ಈ ಭಾಗಕ್ಕೆ ನೀರು ಹರಿಯಲಿದೆ.

ಇನ್ನು ಜಲಾಶಯದ ಒಳ ಹರಿವು ಇದೀಗ 40 ಸಾವಿರ ಕ್ಯೂಸೆಕ್   ಒಳಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*