ಪೋಸ್ಟ್‌ಗಳು

ಅಂಬೇಡ್ಕರ್ ಬರಹ ಮತ್ತು ಭಾಷಣ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಹು ಭಾರತೀಯರಿಗೆ ವೇದಗಳ ಕುರಿತು ಯಾಕೆ ತಿಳಿದಿಲ್ಲ!?

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. ವೇದಗಳಿಂದಲೇ ಇಂದಿನ ವಿಜ್ಞಾನ ಬೆಳೆದಿದ್ದು, ವೇದಗಳಲ್ಲಿ ಎಲ್ಲವೂ ಇದೆ, ವೇದ ದೇವವಾಣಿ ಆಗಿದೆ, ವೇದವೇ ಎಲ್ಲಕ್ಕೂ ಮೂಲ....! ಹೀಗೆ ವೇದಗಳ ಕುರಿತು ತುಂಬಾ ಪಂಡಿತರು ಮಾತನಾಡುತ್ತಾರೆ. ಅದರಲ್ಲೂ ಬ್ರಾಹ್ಮಣರು, ಕಟ್ಟರ್ ಹಿಂದುವಾದಿಗಳು ಇದರ ವಿಷಯದಲ್ಲಿ ಪುಂಖಾನುಪುಂಖ ಭಾಷಣ ಬಿಗಿಯುತ್ತಾರ...

ಎಸ್‌ಸಿ, ಎಸ್‌ಟಿಗಳ ಬಳಿ ಯಾಕೆ ಭೂಮಿ ಕಡಮೆ ಇರುತ್ತದೆ ಇಲ್ಲವೇ ಇರುವುದೇ ಇಲ್ಲ?

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. ಈ ಪ್ರಶ್ನೆಗೆ ಬಹುತೇಕರ ಬಳಿ ಉತ್ತರ ಇರುವುದಿಲ್ಲ. ಇದಕ್ಕೆ ಉತ್ತರ ಹುಡುಕುವ ಕೆಲಸವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಮಾಡಿದ್ದಾರೆ.  ಹಿಂದು ಧರ್ಮದಲ್ಲಿ ಶೂದ್ರರಿಗೆ ಭೂಮಿ ಹಕ್ಕು ಹೊಂದಲು ಅವಕಾಶ ಇಲ್ಲ. ಬದಲಿಗೆ ಅವರು ಮೂರು ಮೇಲ್ವರ್ಣದವರ ಸೇವೆ ಮಾಡುವ ಮೂಲಕ ಜೀವನ ಕಟ್ಟಿಕೊಳ...

ಇಂದಿಗೂ ಗುಲಾಮಗಿರಿ ಹೇಗಿದೆ; ಅಂಬೇಡ್ಕರ್ ಹೇಳ್ತಾರೆ ಓದಿ!

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ.  ``ಒಬ್ಬ ಮನುಷ್ಯನು ಯಾವುದೇ ಉದ್ಯೋಗವನ್ನು ಆಯ್ದುಕೊಂಡು ಮುಂದುವರಿಯಲು ಸ್ವತಂತ್ರನಿರಬಹುದು.... ಆದರೂ ಅವನಿಗೆ ಉದ್ಯೋಗದಲ್ಲಿ ಭದ್ರತೆಯಿಲ್ಲದಂತೆ ಮಾಡಿದರೆ ದೈಹಿಕ ಮತ್ತು ಮಾನಸಿಕ ಗುಲಾಮಗಿರಿಗೆ ಬಲಿಯಾಗುತ್ತಾನೆ. ಸ್ವಾತಂತ್ರ್ಯದ ತಿರುಳನ್ನೇ  ಅರ್ಥಮಾಡಿಕೊಳ್ಳಲು ಅವನು ಅಸ...

ಹಿಂದು ಧರ್ಮೀಯರ ಹೆಸರಲ್ಲಿ ಭಿನ್ನತೆ ಯಾಕೆ? ಅಂಬೇಡ್ಕರ್ ಹೇಳುತ್ತಾರೆ ಶಾಸ್ತ್ರಾಧಾರಿತ ಕಾರಣ!

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. ಹಿಂದು ಧರ್ಮದಲ್ಲಿ ಎಂದಿಗೂ ಶೂದ್ರ ವರ್ಗ ಸಮಾಜದಲ್ಲಿ ಸ್ವತಂತ್ರವಾಗಿ ತಲೆ ಎತ್ತಿ ಬಾಳಲು ಅವಕಾಶವನ್ನೇ ನೀಡದೆ ಧರ್ಮಶಾಸ್ತ್ರ ರೂಪಿಸಿದ್ದು, ವಿಶೇಷವಾಗಿ ಈ ಅವಕಾಶವನ್ನು ಮನು ನಿರಾಕರಿಸಿದ್ದಾನೆ ಎಂಬುದನ್ನು ಅಂಬೇಡ್ಕರ್ ವಿವಿಧ ಆಯಾಮಗಳಲ್ಲಿ ಹೇಳುತ್ತಾರೆ.  ಅವರು ಹೇಳುವ ಹಾಗೆ ಬ್ರ...

ಅಂಬೇಡ್ಕರ್ ಬದುಕು ಮತ್ತು ಬರಹ- ಬ್ರಾಹ್ಮಣ ವಧೆ ಎಂದೂ ಸಲ್ಲ:ಮನು

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. ನಿನ್ನೆಯ ಸಂಚಿಕೆಯಲ್ಲಿ ಒಬ್ಬ ಮನುಷ್ಯ ತಪ್ಪು ಮಾಡಿದಾಗ ಶಿಕ್ಷೆ ವಿಧಿಸುವ ವಿಚಾರದಲ್ಲಿ ಮನು ಅದು ಹೇಗೆ ತನ್ನ ಸ್ಮೃತಿಯಲ್ಲಿ ಬ್ರಾಹ್ಮಣರನ್ನು ಮೇಲೆ ಇಟ್ಟು ಉಳಿದ ಮೂರು ವರ್ಣಗಳನ್ನು ಕೀಳಾಗಿ ಶಿಕ್ಷಿಸಿದ ಎಂಬುದರ ಕುರಿತು ಓದಿದೆವು. ಇಂದು ಸ್ತ್ರೀ-ಪುರುಷ ನೈತಿಕ, ಅನೈತಿಕ ಸಂಬಂಧ ಕುರಿತ...

ಮನು ಕಂಡರೆ ಯಾಕಿಷ್ಟು ಸಿಟ್ಟು? ಅಂಬೇಡ್ಕರ್ ನೀಡುತ್ತಾರೆ ನೋಡಿ ವಿವರಣೆ

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. #ambedkar #ambedkarchintane #ambedkarkuritu #ambedkarbadukubaraha ಇಂದು ಬಹುತೇಕರು ಏನನ್ನೂ ಓದದೆಯೇ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬಂದದ್ದನ್ನೇ ನಂಬುವವರಿದ್ದಾರೆ. ಇದು ಧರ್ಮದ ವಿಷಯದಲ್ಲಂತೂ ವಿಪರೀತ ಅನುಸರಣೆ ಮಾಡಲಾಗತ್ತದೆ. ಹಿಂದು ಧರ್ಮದಧರ್ಮಶಾಸ್ತçಜ್ಞರಲ್ಲಿ ಪ್ರಮು...

ನಮ್ಮ ದೇಶದಲ್ಲಿರುವ ಮುಸ್ಲಿಮರು ದಲಿತರೆನ್ನಲು ಸಾಕ್ಷ್ಯ

ಇಮೇಜ್
ಅಂಬೇಡ್ಕರ್ ಭಾಷಣ ಬರಹದಲ್ಲಿದೆ ಇಂತಹದ್ದೊಂದು ರೋಚಕ ಸತ್ಯ  ನಮ್ಮ ದೇಶದಲ್ಲಿರುವ ಮುಸಲ್ಮಾನರು ದೂರದ ಮರಳುಗಾಡಿನಿಂದ ಬಂದು ನೆಲೆಸಿದವರಲ್ಲ. ಇಲ್ಲೇ ಹುಟ್ಟಿ ಬೆಳೆದ ದಲಿತರು. ಬಲ ಪಂಥೀಯರು ಹೇಳುವಂತೆ ಈ ಮುಸಲ್ಮಾನರು ಯಾರದ್ದೋ ಭಯಕ್ಕೆ ಈಡಾಗಿ ಹಿಂದು ಧರ್ಮ ತೊರೆದವರಲ್ಲ. ಬದಲಿಗೆ ಹಿಂದು ಧರ್ಮದ ಅನಿಷ್ಟ ಆಚರಣೆಗಳನ್ನು, ಮೇಲು ಕೀಳು ಭಾವನೆಗಳಿಂದ ಸಿಡಿದೆದ್ದು ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬುದಕ್ಕೆ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳು ಸರಣಿಯ 22 ಸಂಪುಟದ ಪಿಡಿಎಫ್ ಪುಟ ಸಂಖ್ಯೆ 83ರಿಂದ 86ರವರೆಗೆ ಪ್ರಸ್ತಾಪ ಮಾಡಿರುವ ವಿಷಯಗಳಿಂದ ತಿಳಿಯಬಹುದಾಗಿದೆ. ಅಂಬೇಡ್ಕರ್ ಅವರು ಪ್ರಸ್ತಾಪ ಮಾಡಿದ ಹಾಗೆ ವರಾಡ್(ಮಹಾರಾಷ್ಟ್ರ?)ನ ಜಳ್‌ಗಾಂವ್‌ನ ಐದು ಸಾವಿರ ಜನರು ಒಂದು ಪ್ರಕಟಣೆ ನೀಡಿ ಒಂದು ವೇಳೆ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ನಿವಾರಿಸದೇ ಹೋದರೆ 5 ಸಾವಿರ ಜನರು ಇಸ್ಲಾಂ ಧರ್ಮ ಸ್ವೀಕರಿಸುವುದಾಗಿ ಎಚ್ಚರಿಸಿದರು. ಪತ್ರಿಕೆಗಳಲ್ಲಿ ವಿಷಯ ಪ್ರಕಟ ಆಗುತ್ತಲೇ ಬ್ರಾಹ್ಮಣರು ನಿರ್ಲಕ್ಷ್ಯತನದಿಂದ ನೋಡಿದರು. ಆದರೆ, ಈ ಮಹಾರ್ ಜನಾಂಗದವರು ದೃಢ ನಿರ್ಧಾರ ಮಾಡಿದ್ದರು. ಮಹಾರ್ ಜನರ ಈ ನಿರ್ಧಾರದ ದಾರಿ ತಪ್ಪಿಸಲು ಉನ್ನತ ಜಾತಿಯವರು ಮೊದಲು ನಿಮ್ಮಲ್ಲೇ ಇರುವ ಮೇಲು, ಕೀಳು ಭಾವನೆ ತೊರೆದು ಬನ್ನಿ ಆಗ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದರು. ತಕ್ಷಣ ಮಹಾರ್, ಮಾಂಗ್, ಚಾಂಭಾರ್, ಭಂಗಿಯೇ ಮುಂತಾದ ಎಲ್ಲರೂ ಒಟ್ಟಾಗಿ ಸಹಭೋಜನ ಮಾಡಿ ನಮ್ಮಲ್ಲಿ ಯಾವ...

ದೇಶಕ್ಕೆ ನಾವೇ ಸಂವಿಧಾನ ಕೊಟ್ಟೆವು ಎಂಬ ಹೆಗ್ಗಳಿಕೆ ಗಳಿಕೆ ಧಾವಂತ ನೆಹರುಗೆ ಇತ್ತು

ಇಮೇಜ್
ಅಂಬೇಡ್ಕರ್   ಬಗ್ಗೆ   ನಮಗೆ   ತಿಳಿಸಿದ್ದು   ಅತಿ   ಕಡಮೆ .  ಅವರನ್ನು   ಓರ್ವ   ಸಂವಿಧಾನ   ಶಿಲ್ಪಿ   ಅಂತಲೂ   ಓರ್ವ   ದಲಿತ   ನಾಯಕ   ಆಂತಲೂ   ಮಾತ್ರ   ಹೇಳಿದ್ದುಂಟು .  ಅದರಾಚೆ   ಅಂಬೇಡ್ಕರ್   ಇದ್ದಾರೆ .  ಅವರೊಬ್ಬ   ಆರ್ಥಿಕ   ತಜ್ಞ ,  ಸಾಮಾಜಿಕ   ಚಿಂತಕ ,  ಜಗತ್ತಿನ   ಶ್ರೇಷ್ಠ   ಮಾನವತಾವಾದಿಗಳ   ಸಾಲಿನಲ್ಲಿ   ನಿಲ್ಲಬಲ್ಲ   ಮಹಾನ್   ವಿಶ್ವ   ನಾಯಕ .  ಅವರ   ಚಿಂತನೆಯನ್ನು   ಆಳವಾಗಿ   ತಿಳಿಸುವ   ಒಂದು   ಸಣ್ಣ   ಯತ್ನ   ಇದು .  ಅವರ   ಬದುಕು   ಮತ್ತು   ಬರಹದ   ಕುರಿತು   ಸರಳೀಕರಿಸಿದ   ಲೇಖನಗಳನ್ನು   ಇನಿದಿಂದ   ನಿಯಮಿತವಾಗಿ   ಪ್ರಕಟಿಸುತ್ತೇವೆ .  ಓದಿ   ಇತರರಿಗೆ   ಹಂಚಿ. #ambedkarmotilalnehru #ambedkarchintane #ambedkarkuritu #ambedkarbadukubaraha ದೇಶಕ್ಕೆ ಸಂವಿಧಾನ ಕೊಟ್ಟದ್ದು ನಾವೇ ಎಂದು ಹೇಳಿಕೊಳ್ಳುವ ಉಮೇದಿಯಲ್ಲಿ ಪಂಡಿತ್ ಮೋತಿಲಾಲ್ ನೆಹರು ಸಮಿತಿ ಹಿಂದ್ ರಾಜ್ ವರದಿ ಸಿದ್ಧಪಡಿಸಿತ್ತು. ಇಲ್ಲಿ ಯಾವುದೇ ಸದುದ್ದೇಶ ಆಗಲಿ, ದೂರದೃಷ...