ಹಿಂಗಾರು ಬೆಳೆ ಕಡಲೇ ಬೀಜ ವಿತರಣೆ

ಮಸ್ಕಿ ಪಟ್ಟಣದ ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ಹಿಂಗಾರು ಬೆಳೆಯ ಕಡಲೆ ಬೀಜವನ್ನು ಆರ್. ಸಿದ್ದನಗೌಡ ತುರುವಿಹಾಳ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಮಸ್ಕಿ ಹೋಬಳಿ ವ್ಯಾಪ್ತಿಗೆ ಬರುವ 54 ಹಳ್ಳಿಗಳ ಮತ್ತು ತಾಂಡಾಗಳ ರೈತರಿಗೆ ಹಿಂಗಾರು ಬೆಳೆಯ ಬೀಜವಾದ ಕಡಲೇ ಬೀಜವನ್ನು ಶಾಸಕರ ಸಹೋದರ ಆರ್ .ಸಿದ್ದನಗೌಡ ತುರುವಿಹಾಳ ರವರ ನೇತೃತ್ವದಲ್ಲಿ ಕೃಷಿ ಅಧಿಕಾರಿ ಶಿವಶರಣ ಭೋವಿ ಇವರು ರೈತ ಬಾಂಧವರಿಗೆ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಂಜುನಾಥ್ ಅಕೌಂಟೆಂಟ್, ರಿಯಾಜ್ ಎಟಿಎಂ, ಪ್ರಸಾದ್, ರಮೇಶ್ ಉಸ್ಕಿಹಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಸಿಬ್ಬಂದಿ ವರ್ಗ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*