ವನ್ಯಜೀವಿಗಳ ರಕ್ಷಣೆ


ಕೊಟ್ಟೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕಂದಗಲ್ಲು-ತಿಮ್ಮಲಾಪುರ-ಚಿರಬಿ ಅರಣ್ಯ ಪ್ರದೇಶದಲ್ಲಿ ಪ್ರಸಕ್ತ ಬರಗಾಲವಿದ್ದು ಬಿಸಿಲಿನ ತಾಪಮಾನ ಕೂಡಾ ಹೆಚ್ಚಾಗಿದ್ದು ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಅತೀ ಹೆಚ್ಚು ಕಾಡುವ ಭೀತಿ ಇದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮಣ್ಣಿನ ಗುಂಡಿಗಳನ್ನು ನಿರ್ಮಾಣ ಮಾಡುವುದು ನೀರಿನ ತುಂಬಿಸುವಿಕೆಗಾಗಿ ಈಗಿನಿಂದಲೇ ವ್ಯವಸ್ಥೆ ಮಾಡುವುದು ಹಾಗೂ ಪಶು ಪಕ್ಷಿಗಳಿಗೆ ಕಾಳು ಕಡಿಗೆ ಕ್ರಮ ಕೈಗೊಳ್ಳುವಂತೆ. ಕೆ ಎಂ ಕೊಟ್ರೇಶ್,ಬಂಜಾರ್ ನಾಗರಾಜ್, ಎಲ್ಲಪ್ಪ, ಅರಣ್ಯ ಇಲಾಖೆಯವರಿಗೆ ಅಗ್ರಹಿಸಿದರು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*