ಒಳಮೀಸಲಾತಿ ಯ ಹೋರಾಟ ಗಾರ ಪಾರ್ಥ ಸಾರಥಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಮೌನೇಶ್ ಜಿ ಮುರಾರಿ ಪುರಸಭೆ ಮಾಜಿ ಅಧ್ಯಕ್ಷರು, ಮಲ್ಲಯ್ಯ ಬಳ್ಳಾ, ಹನುಮಂತ ಪರಾಪುರ,ಯಮನಪ್ಪ ಮುದಗಲ್, ಕಾಸಿಮಪ್ಪ ಡಿ ಮುರಾರಿ ಡಿ ಎಸ್ ಎಸ್ ತಾಲೂಕು ಸಂಚಾಲಕರು, ಅಶೋಕ್ ಡಿ ಮುರಾರಿ,ಕಿರಣ್ ವಿ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ತುರುಮುಂದೆ ಪ್ಪಕಟ್ಟಿಮನಿ, ವೆಂಕಟೇಶ್ ಮುರಾರಿ, ಸಿದ್ದಪ್ಪ ಹೂವಿನಭಾವಿ, ಮೋಹನ್ ಎಂ ಮುರಾರಿ, ಮಲ್ಲಿಕಾರ್ಜುನ ಕೊಠಾರಿ,ಮರಿಸ್ವಾಮಿ ಬೆನಕನಾಳ್ ಬಸವರಾಜ್ ಆರ್ ಡಿ ಉದ್ಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ