ಹಜ್ ಯಾತ್ರೆ ಶಾಂತಿ, ಸೌಹಾರ್ದಕ್ಕೆ ಪ್ರಾರ್ಥಿಸಲು ಬಸವನಗೌಡ ತುರುವಿಹಾಳ ಕರೆ
ಮಸ್ಕಿ : ರಾಜ್ಯದ ಹಜ್ ಯಾತ್ರಿಗಳು ದೇಶದ ಒಳಿತು, ಶಾಂತಿ, ಸೌಹಾರ್ದಕ್ಕಾಗಿ ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ಶಾಸಕ ಬಸವನಗೌಡ ತುರುವಿಹಾಳ ರವರು ಕರೆ ನೀಡಿದರು.
ಮಸ್ಕಿ ಪಟ್ಟಣದಲ್ಲಿ ಹಜ್ ಸಮಿತಿ ವತಿಯಿಂದ ಬೆಂಗಳೂರಿನಿಂದ ಹಜ್ ಕ್ಯಾಂಪ್ ಮೂಲಕ ಹೊರಡುವ ಹಜ್ ಯಾತ್ರಿಗಳ ಬಸ್ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ, ಮುಸ್ಲಿಂ ಧರ್ಮ ಗುರುಗಳಾದ ಜಿಲಾನಿ ಖಾಜ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪುರ,ಮಹಿಬೂ ಸಾಬ್ ಮುದ್ದಾಪುರ,ಶಬೀರ್,ಮಸೂದ ಪಾಷ, ಮಹಿಬೂಬ ಹಣಗಿ, ಶಿವ ಬ್ಯಾಳಿ, ಸೇರಿದಂತೆ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಇದ್ದರೂ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ