*ಟಾಸ್ ಗೆಲ್ಲುವ ಮೂಲಕ ಕೆಪಿಎಸ್ ಪತ್ರಕರ್ತರ ತಂಡಕ್ಕೆ ಪ್ರಥಮ ಬಹುಮಾನ*

"ಕಾಲೇಜಿನ ಸಮಯದಲ್ಲಿ ತೊಂದರೆ ಆಗಬಾರದೆಂದು ಎರಡು ತಂಡಗಳು ಒಮ್ಮತದ ನಿರ್ಣಯ"

*ಆಟಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎನ್ನುವ ಉದ್ದೇಶ ಒಳ್ಳೆಯದು*

ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ವತಿಯಿಂದ ಮಂಜುನಾಥ್ ಭಜಂತ್ರಿ, ಮಹಮದ್ ಗೌಸ್ ಸಾರಥ್ಯದಲ್ಲಿ ನಡೆದ ತಾಲೂಕು ಮಟ್ಟದ ದ್ವಿತೀಯ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆಸಲಾಯಿತು. 


ಕೊಟ್ಟೂರು : ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ವತಿಯಿಂದ ಮಂಜುನಾಥ್ ಭಜಂತ್ರಿ, ಮಹಮದ್ ಗೌಸ್ ಸಾರಥ್ಯದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದ್ವಿತೀಯ ಬಾರಿಗೆ ಸ್ಟಾಂಪರ್ ಬಾಲ್ ಜನವರಿ 11,12 ರಂದು ಎರಡು ದಿನ ನಡೆಯಿತು. 

ಒಟ್ಟು 14 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಸೆಣಸಾಟಕ್ಕಾಗಿ ಹಳೆ ಕೊಟ್ಟೂರು ತಂಡ ಮತ್ತು ಪವರ್ ಸ್ಟಾರ್ ಮಲ್ಲನಾಯಕನಹಳ್ಳಿ ಸೆಮಿಫೈನಲ್‌ನಲ್ಲಿ ಹಣಾಹಣಿಯಾಗಿ ಹಳೆ ಕೊಟ್ಟೂರು ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು.


ಸಮಯದ ಬದಲಾವಣೆಯ ಮೂರನೇ ದಿನಕ್ಕೆ ಪಂದ್ಯಾವಳಿಯನ್ನು ಸೋಮವಾರ ಬೆಳಿಗ್ಗೆ 7:00 ಗಂಟೆಗೆ ಒಂದು ಸೆಮಿ ಫೈನಲ್ ಪಂದ್ಯವನ್ನು ನಡೆಸಲಾಯಿತು ಮತ್ತು ಫೈನಲ್ ಪಂದ್ಯ 9 ಗಂಟೆಗೆ ನಿಗದಿಪಡಿಸಲಾಯಿತು.

ನಂತರ ಹಸಿರು ಹೊನಲು ತಂಡ ಮತ್ತು ಕೆಪಿಎಸ್ 7 ಪತ್ರಕರ್ತರು ಸೋಮವಾರ ಬೆಳಗ್ಗೆ ಗಂಟೆ ಗೆ  ಸೆಮಿ ಫೈನಲ್‌ನಲ್ಲಿ ಹಣಾಹಣಿಯಾಗಿ ಕೆಪಿಎಸ್ ಪತ್ರಕರ್ತರು ತಂಡ ಗೆಲುವು ಸಾಧಿಸಿದರು.


ಶಾಲೆಯ ಸಮಯದಲ್ಲಿ ತೊಂದರೆ ಆಗಬಾರದೆಂದು ಎರಡು ತಂಡಗಳು ಒಮ್ಮತದ ಬದಲಿಗೆ ಟಾಸ್ ಅಧ್ಯಕ್ಷ ಕೆಪಿಎಸ್ ಪತ್ರಕರ್ತರು ಟಾಸ್ ಗೆದ್ದು ಪ್ರಥಮ ಬಹುಮಾನ ವಿಜೇತರು. ಆಟಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂಬ ಉದ್ದೇಶದಿಂದ ಎರಡು ತಂಡ ತೀರ್ಮಾನಗೊಂಡರು


ಸರಣಿ ಶ್ರೇಷ್ಠ ಟ್ರೂಫೀ ಕೆಪಿಎಸ್ ಪತ್ರಕರ್ತರ ತಂಡದ ಆಟಗಾರ ಚಾಂದ್ ಸಾಬ್ ಅವರಿಗೆ ಟ್ರೂಫಿ ನೀಡಲಾಯಿತು, ಕೆಪಿಎಸ್ ಪತ್ರಕರ್ತರ ತಂಡದ ಉತ್ತಮ ಬಾಲರ್ಸ್ವಾಮಿ ನಾಯ್ಕ್ ಅವರು,  ಉತ್ತಮ ಬ್ಯಾಟ್ಸ್‌ಮನ್ ಹಳೆ ಕೊಟ್ಟೂರು ತಂಡದ ಆಟಗಾರ ಅನ್ವರ್, ಕೆಪಿಎಸ್ ಪತ್ರಕರ್ತರ ತಂಡದ ಉತ್ತಮ ಫೀಲ್ಡರ್ ಹುಲಿಗೇಶ್, ನಂತರ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ನೀಡಿದ ಕೆಪಿಎಸ್ ಪತ್ರಕರ್ತರ ತಂಡದ ಮರ್ಧನ್ ಅಲಿ ಅವರಿಗೆ ಟ್ರೋಫಿ ನೀಡಲಾಯಿತು.

ಪ್ರಥಮ ಬಹುಮಾನ ಆಕರ್ಷಕ ಟೋಪಿ 15,001/ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಮತ್ತು ಹಳೇ ಕೊಟ್ಟೂರು ಸಂಸ್ಥಾಪಕರು ವಿಜಯ ಕುಮಾರ್ ಅವರಿಗೆ ನೀಡಲಾಯಿತು ಕ್ರೀಡೆಯಲ್ಲಿ ದೈಹಿಕ ಆರೋಗ್ಯವನ್ನು ಚೆನ್ನಾಗಿ ಗಮನಿಸಬಹುದು 

ಅಂತಿಮವಾಗಿ ಫೈನಲ್‌ನಲ್ಲಿ ಕೆಪಿಎಸ್‌ಸಿದ ಪತ್ರಕರ್ತರ ತಂಡ ಪಂದ್ಯವನ್ನು ಟಾಸ್ ಗೆಲ್ಲುವುದರ ಮೂಲಕ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿತು. ರನ್ನರ್ ಅಪ್ ರನ್ನರ್ ಅಪ್ ಆಗಿ ಹಳೇ ಕೊಟ್ಟೂರು ತಂಡ, ಹೊರಹೊಮ್ಮಿತು.

ಈ ಸಂದರ್ಭದಲ್ಲಿ,ಕಾಮಿತ್ರಿಯನ್ನು ಕಾರ್ತಿಕ್, ರಾಕೇಶ್ ವಿ ಎಸ್ , ಮಂಜುನಾಥ್ ಭಜಂತ್ರಿ, ಮಹಮದ್ ಗೌಸ್ ಉತ್ತಮ ತೀರ್ಪುಗಾರರಾಗಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್, ಪರುಶುರಾಮ ಎಸ್,ಎ ಐ ಡಿ ಆರ್ ಎಂ ತೆಗ್ಗಿನಕೇರಿ ಕೊಟ್ರೇಶ್, ಇನ್ನು ಅನೇಕ ಅಭಿಮಾನಿಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*