ಎ.ಪಿ.ಎಂ.ಸಿ. ಬಜೆಟ್ ಮಂಡನೆ

ಕೊಟ್ಟೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತನ್ನ 2025-26ನೇ ಸಾಲಿನ ಸಾಮನ್ಯ ಮುಂಗಡ ಪತ್ರವನ್ನು ಶುಕ್ರವಾರ ಮಂಡಿಸಿತು. ಲೈಸೆನ್ಸ್ ಶುಲ್ಕದಿಂದ ೨೫,೦೦೦/-, ಮಾರುಕಟ್ಟೆ ಶುಲ್ಕದಿಂದ ೨,೦೦,೦೦,೦೦೦ ಇತರೆ ಆದಾಯ ಮೂಲಗಳಿಂದ ೪೫,೨೫,೦೦೦/- ಒಟ್ಟು ಆದಾಯ ೨,೪೫,೫೦,೦೦೦ ಆಗಿದ್ದು ವೆಚ್ಚದ ಬಾಬ್ತು ರೂ. ೧,೪೪,೯೫,೨೫೦ ಆಗಲಿದೆ ಎಂಬ ಅಂದಾಜಿದೆ. ಖಾಯಂ ನಿಧಿ ಮುಂಗಡಗಳು ೩,೯೭,೨೦,೯೦೨ ಆಗಿದ್ದು, ಒಟ್ಟಾರೆ ಉಳಿತಾಯ ರೂ. ೨೭,೦೪,೯೬೦ ಆಗಿದೆ ಎಂದು ಬಜೆಟ್ ಮಂಡನೆಯಲ್ಲಿ ತಿಳಿಸಲಾಗಿದೆ. 

ಬಜೆಟ್ ಮಂಡನೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಅಧ್ಯಕ್ಷರು ಎ ನಂಜಪ್ಪ ಹರಾಳು, ಉಪಾಧ್ಯಕ್ಷರು ಎಂ ಶಿವಣ್ಣ, ಶಿರಿಬಿ ಕೊಟ್ರೇಶ್, ಬೇವೂರು ದೇವಪ್ಪ, ಕೆ ಶಿವಕುಮಾರ್ ಗೌಡ, ಸರ್ವ ಸದಸ್ಯರು,ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*