ರೈತಾಪಿ ವರ್ಗದ ಚಾಲಕನಿಗೆ : ವೈದ್ಯಾಧಿಕಾರಿಯ ದರ್ಪ

 

ಕೊಟ್ಟೂರು : ಮತ್ತಿಹಳ್ಳಿ ಮೇಡಿಕಲ್ ಅಫೀಸ್ರ ಡಾಕ್ಟರ್ ಪೃಥ್ವಿರಾಜ್ ಮತ್ತು ಪ್ರಸ್ತುತ ಪ್ರಭಾರಿ ಹಾಗಿ ಹರಪನಹಳ್ಳಿ  ತಾಲೂಕು ವೈದ್ಯಾಧಿಕಾರಿ ಕಾರ್ಯನಿರ್ವಾಸುತ್ತಿದ್ದಾರೆ.

ಯೂನಿಯನ್ ಬ್ಯಾಂಕ್ ಪಕ್ಕದಲ್ಲಿ ಸೋಮವಾರ ರಾತ್ರಿ  ಈ ಮಹಾನುಭಾವ ಕಾರ್ ನ್ನು  ರಸ್ತೆಗೆ ಅಡ್ಡಲವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು ರೈತಾಪಿ ವರ್ಗದ ಮ್ಯಾಕ್ಸ್ ಬೊಲೆರೋ ವಾಹನ ಚಾಲಕನು ಕಾರು ತೆಗೆದುಕೊಳ್ಳಿ ಎಂದರೂ ತೆಗೆದುಕೊಳ್ಳದೆ ಅಹಂಕಾರ ತೋರಿಸಿ ಆ ಹುಡುಗನ ಮೇಲೆ ದರ್ಪ ತೋರುತ್ತಿದ್ದಾನೆ.

ಗಾಡಿ ಕ್ರಾಚ್ ಆಗಿರುವುದಕ್ಕೆ ಶೋರೂಮ್ ಗೆ ಬಿಡುತ್ತೇನೆ ಆಗುವ ಖರ್ಚನ್ನು ಕಟ್ಟು ಎಂದು ಎದುರಿಸುವ ಕಾರ್ಯ ಮಾಡುತ್ತಿದ್ದಾರೆ ಒಬ್ಬ ಸರ್ಕಾರಿ ನೌಕರ ಸಾರ್ವಜನಿಕರೇ ತೊಂದರೆ ನೀಡುತ್ತಿರುವುದು ಸರಿಯೇ..?

ಮೇಡಿಕಲ್ ಅಫೀಸ್ರ ಪೃಥ್ವಿರಾಜ್ ಇವರಿಗೆ ಮೊದಲು  ಕಾನೂನು ಕ್ರಮ ಜರುಗಿಸಬೇಕು ಏಕೆಂದರೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾಕ್ಕೆ..

ಪ್ರಜ್ಞಾವಂತ ನೌಕರರಾಗಿದ್ದರೆ  ಪ್ರಕರಣ ದಾಖಲು ಮಾಡಿ  ಇನ್ಸೂರೆನ್ಸ್ ಕ್ಲೈಮ ಪಡೆದುಕೊಳ್ಳುತ್ತಿದ್ದರು

ಇದು ಸಾಲದು ಎಂದು ಪೊಲೀಸರನ್ನು ಕರೆತರಿಸಿ ಪೋಸ್ ಕೊಡುತ್ತಿದ್ದಾನೆ ಅಮಾಯಕ ರೈತಾಪಿ ಗೆ ಎದುರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಇಲ್ಲಿಯ ಸ್ಥಳಿಯರಾದ ಪ್ರಕಾಶ್, ಮಂಜು ಪತ್ರಿಕೆಗೆ ತಿಳಿಸಿದರು.

ಕೊಟ್ -1

ಡಿಎಚ್ಓ ಅವರಿಗೆ ತಮ್ಮ ತಾಲೂಕು ವೈದ್ಯಾಧಿಕಾರಿ ಈ  ರೀತಿ  ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯೇ ಈ ವಿಷಯ ನನ್ನ ಗಮನಕ್ಕೆ ಇಲ್ಲ ವಿಚಾರಿಸಿವೆ ಎಂದು ಶಂಕರ ನಾಯ್ಕ್ (ಡಿಎಚ್ಓ) ವಿಜಯನಗರ ಜಿಲ್ಲಾ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*