13 ನೇ ಕುಂಭಮೇಳದಲ್ಲಿ ಮಂಜುನಾಥ ಚರಿತೆ ನೃತ್ಯ ರೂಪಕ
ಮೈಸೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮೈಸೂರು ಜಿಲ್ಲೆ, ಟಿ. ನರಸೀಪುರ, ತ್ರಿವೇಣಿ ಸಂಗಮ, ಶ್ರೀಕ್ಷೇತ್ರ ತಿರುಮಕೂಡಲು ನಲ್ಲಿ 13 ನೇ ಕುಂಭಮೇಳ-2025 ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನ ಕಾರ್ಯಕ್ರಮ, ಕಾವೇರಿ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರು, ಬಿ. ನಾಗೇಶ್ ಮತ್ತು ಶಿಷ್ಯರಿಂದ ಶ್ರೀ ಮಂಜುನಾಥ ಚರಿತೆ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ