ಸೋರಿಯಾಸಿಸ್ ದಿನ: ಇಎಸ್ಐಸಿ ಚರ್ಮರೋಗ ವಿಭಾಗದಿಂದ ಜನ ಜಾಗೃತಿ

 

ಬೆಂಗಳೂರು,; ವಿಶ್ವ ಸೋರಿಯಾಸಿಸ್ ದಿನದ ಸಂದರ್ಭದಲ್ಲಿ ಇಎಸ್ಐ ಚರ್ಮರೋಗ ವಿಭಾಗವು ಸೋರಿಯಾಸಿಸ್ ಕಾಯಿಲೆ, ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಅಭಿಯಾನ ಮತ್ತು ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. 

ಈ ಸಂದರ್ಭದಲ್ಲಿ ಇಎಸ್ಐಸಿ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಸಾಮಂತ, ಡಿಎಂಎಸ್ ಡಾ.ಯೋಗಾನಂದನ್, ಚರ್ಮ ವಿಭಾಗದ ಎಚ್ಒಡಿ ಡಾ.ಗಿರೀಶ್ ಎಂ.ಎಸ್., ಡಾ.ಬಿಂದುಶ್ರೀ, ಡಾ.ಚೇತನ್ ಬಿ.ಎಲ್., ಡಾ.ವಿದ್ಯಾಶ್ರೀ, ಡಾ.ಮನೋಜ್ ಪಿ ಮತ್ತಿತರರು ಉಪಸ್ಥಿತರಿದ್ದರು. 

ಸೋರಿಯಾಸಿಸ್ ಕಾಯಿಲೆಯ ಬಗ್ಗೆ ಜಾಗೃತಿ, ರೋಗದ ಪ್ರಗತಿ, ಮುಂಗಡ ಚಿಕಿತ್ಸೆಗಳ ಬಗ್ಗೆ ರೋಗಿಗಳಿಗೆ ತಿಳಿಸಲಾಗಿತು. ಈ ಸಂದರ್ಭದಲ್ಲಿ ನೂರಾರು ರೋಗಿಗಳು, ಸಾಮಾನ್ಯ ಜನರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*