ಲಕ್ಷ್ಮಿಸೀಡ್ಸ್ ಕಂಪನಿ ಮೆಕ್ಕೆಜೋಳ, ಬಿತ್ತನೆ ಬೀಜ ರೈತರಿಗೆ ಲಕ್ಷ್ಮಿ ವರವಾಗುತ್ತೆ
ಕೊಟ್ಟೂರು: 2025 ರ ಮುಂಗಾರು ಮಳೆ ಅತೀ ಬೇಗ ಆರಂಭವಾದ ಕಾರಣ ರೈತರ ಮುಖದಲ್ಲಿ ಮಂದಹಾಸ ಬೀರಿದೆ ಕೃಷಿ ಚಟುವಟಿಕೆ ತೀರ್ವವಾಗಿ ಪ್ರಾರಂಭವಾಗಿದ್ದು ಕಳೆದ ವರ್ಷ ಲಕ್ಷ್ಮಿಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿ ಬಹಳ ಜನ ರೈತರು ಏಕರೆಗೆ 35-38 ಕ್ವಿಂಟಲ್ ಒಳ್ಳೆಯ ಇಳುವರಿ ಪಡೆದ ಕಾರಣ ಕೊಟ್ಟೂರಿನ ಸುತ್ತ ಮುತ್ತಲಿನ ರೈತರು ಲಕ್ಷ್ಮಿ 405 ಮೆಕ್ಕೆಜೋಳ ಖರೀದಿಗೆ ಕೊಟ್ಟೂರು ಮಾರುಕಟ್ಟೆಯಲ್ಲಿ ಒಳ್ಳೆಯ ಬಿತ್ತಿನೆ ಬಿಜ ಎಂದು ಕೊಟ್ರೇಶ್ ಟಿ, ಮಂಜುನಾಥ್, ರೈತಾಪಿ ಜನರು ಅಭಿಪ್ರಾವನ್ನು ಪತ್ರಿಕೆಗೆ ತಿಳಿಸಿದ್ದಾರೆ.

Supper
ಪ್ರತ್ಯುತ್ತರಅಳಿಸಿ