ಪರಿಶಿಷ್ಟ ಜಾತಿಯ ಜಾತಿ ಸಮೀಕ್ಷೆ ಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ : ದಲಿತಪರ ಸಂಘಟನೆ ಆಗ್ರಹ

 

ಮಸ್ಕಿ ; ಪರಿಶಿಷ್ಟ ಜಾತಿಯ ಜಾತಿ ಸಮೀಕ್ಷೆ ಲೋಪದೋಷಗಳನ್ನು ಸರಿಪಡಿಸಿ. ಸಮೀಕ್ಷೆ ಕಾರ್ಯದ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಇಂದು ಮಸ್ಕಿ ತಾಲ್ಲೂಕು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಮಸ್ಕಿ ಉಪ ತಹಶೀಲ್ದಾರ್ ಪ್ರಕಾಶ್ ಬುಳ್ಳಾ ಅವರಲ್ಲಿ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ರಾಜ್ಯ ಸರ್ಕಾರ ನಿವೃತ್ತ ನಾಗಮೋಹನದಾಸ್ ಏಕ ಸದಸ್ಯ ಆಯೋಗಕ್ಕೆ ಆಗ್ರಹಿಸಲಾಯಿತು.ಈ ವೇಳೆ ಅನೇಕ ದಲಿತ ಪರ ಸಂಘಟನೆ ಪ್ರಮುಖ ಮುಖಂಡರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*