ಲಕ್ಷ್ಮಿಸೀಡ್ಸ್ ಕಂಪನಿ ಮೆಕ್ಕೆಜೋಳ, ಬಿತ್ತನೆ ಬೀಜ ರೈತರಿಗೆ ಲಕ್ಷ್ಮಿ ವರವಾಗುತ್ತೆ

 

ಕೊಟ್ಟೂರು: 2025 ರ ಮುಂಗಾರು ಮಳೆ ಅತೀ ಬೇಗ ಆರಂಭವಾದ ಕಾರಣ ರೈತರ ಮುಖದಲ್ಲಿ ಮಂದಹಾಸ ಬೀರಿದೆ ಕೃಷಿ ಚಟುವಟಿಕೆ ತೀರ್ವವಾಗಿ ಪ್ರಾರಂಭವಾಗಿದ್ದು ಕಳೆದ ವರ್ಷ ಲಕ್ಷ್ಮಿಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿ ಬಹಳ ಜನ ರೈತರು ಏಕರೆಗೆ 35-38 ಕ್ವಿಂಟಲ್ ಒಳ್ಳೆಯ ಇಳುವರಿ ಪಡೆದ ಕಾರಣ ಕೊಟ್ಟೂರಿನ ಸುತ್ತ ಮುತ್ತಲಿನ ರೈತರು ಲಕ್ಷ್ಮಿ 405 ಮೆಕ್ಕೆಜೋಳ ಖರೀದಿಗೆ ಕೊಟ್ಟೂರು ಮಾರುಕಟ್ಟೆಯಲ್ಲಿ ಒಳ್ಳೆಯ ಬಿತ್ತಿನೆ ಬಿಜ ಎಂದು ಕೊಟ್ರೇಶ್ ಟಿ, ಮಂಜುನಾಥ್, ರೈತಾಪಿ ಜನರು ಅಭಿಪ್ರಾವನ್ನು ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*