ಪೋಸ್ಟ್‌ಗಳು

ನಮ್ಮ ಪ್ರಜಾ ಸಾಕ್ಷಿ ವರದಿಗೆ ಎಚ್ಚೆತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳ ಭೇಟಿ

ಇಮೇಜ್
ಫಲಶ್ರುತಿ ವರದಿ  ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯ ಹಿಂಭಾಗದ ಪರಿಶಿಷ್ಟ ಪಂಗಡ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ನಿಲಯ ಮೂಲಭೂತ ಸೌಕರ್ಯ ಹಾಗೂ ಪಾಲಕರ ವರ್ತನೆಯ ಕುರಿತು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ಅವರಲ್ಲಿ ತಮ್ಮ ನೋವಿನ ಅಳಲನ್ನು ಪರಿಹರಿಸುವಂತೆ ವಿದ್ಯಾರ್ಥಿನಿಯರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.ನಮ್ಮ ಹಾಸ್ಟೆಲ್ ನಲ್ಲಿ 108 ವಿದ್ಯಾರ್ಥಿನಿಯರ ಹಾಜರಾತಿ ದಾಖಲಾಗಿದ್ದು ಇದರಲ್ಲಿ 48 ವಿದ್ಯಾರ್ಥಿನಿಯರು ಪ್ರಸ್ತುತ ಇದ್ದೇವೆ ನಮಗೆ ನಮ್ಮ ವಾರ್ಡನ್ ಮೇಡಂ,  ಇವರು ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ತಿಂಗಳಗೊಮ್ಮೆ ಸರಿಯಾಗಿ ಕಿಟ್ ಕೊಡುತ್ತಿಲ್ಲ ಜೂನ್ ತಿಂಗಳಿಂದ ಇಲ್ಲಿಯರೆಗೆ ಒಂದು ಸಲ ಮಾತ್ರ ಕಿಟ್ ಕೊಟ್ಟಿದ್ದಾರೆ ಮತ್ತು ಅದರಲ್ಲಿ ನಮಗೆ ಕಡಿಮೆ ವಸ್ತುಗಳನ್ನು ಕೊಟ್ಟಿದ್ದಾರೆ. ನಮಗೆ ಈ ಸಾಮಗ್ರಿಗಳು ಸಾಕಾಗುತ್ತಿಲ್ಲ, ಆದುದರಿಂದ ನಾವು ಮನೆಯಿಂದ ಅಂಗಡಿಯಿಂದ ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ವಿವರಣೆಯಲ್ಲಿ ಮೂರು ವಾರಕ್ಕೊಮ್ಮೆ ಚಿಕನ್ ಮಾಡಬೇಕೆಂದು ಮೆನು ಚಾಟ್ ಪ್ರಕಾರ ನಿಯಮ ಇದೆ ಆದರೆ ನಮ್ಮ ವಾರ್ಡನ್ ಮೇಡಂ ಜೂನ್ ತಿಂಗಳಿಂದ ಇಲ್ಲಿಯವರೆಗೆ ಒಂದು ಸಲ ಮಾತ್ರ ಚಿಕನ್ ಮಾಡ್ಸಿದ್ದಾರೆ ಮತ್ತು ಎರಡು ವಾರದಿಂದ ಬಾಳೆಹಣ್ಣು ಕೊಟ್ಟಿಲ್ಲ ದಿನ ಪತ್ರಿಕೆ ತರಿಸುತ್ತಿಲ್ಲ ನಮಗೆ ಆಗಸ್ಟ್ 31 ರಂದು ಬೆಳಗ್ಗೆ 6 ರಿಂದ ಸಾಯಂಕಾ...

ಮೂಲಭೂತ ಸೌಕರ್ಯ ಹಾಗೂ ವಾರ್ಡನ್ ಮೇಡಂ ಕಿರುಕುಳಕ್ಕೆ ಬೇಸತ್ತು ತಹಶೀಲ್ದಾರರಿಗೆ ಬಾಲಕಿಯರ ನೋವಿನ ಮನವಿ ಸಲ್ಲಿಕೆ

ಇಮೇಜ್
  ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯ ಹಿಂಭಾಗದ ಪರಿಶಿಷ್ಟ ಪಂಗಡ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯ ವಿದ್ಯಾರ್ಥಿಗಳು ನಿಲಯ ಮೂಲಭೂತ ಸೌಕರ್ಯ ಹಾಗೂ ಪಾಲಕರ ವರ್ತನೆಯ ಕುರಿತು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ಅವರಲ್ಲಿ ತಮ್ಮ ನೋವಿನ ಅಳಲನ್ನು ಪರಿಹರಿಸುವಂತೆ ವಿದ್ಯಾರ್ಥಿನಿಯರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.  ನಮ್ಮ ಹಾಸ್ಟೆಲ್ ನಲ್ಲಿ 108 ವಿದ್ಯಾರ್ಥಿನಿಯರ ಹಾಜರಾತಿ ದಾಖಲಾಗಿದ್ದು ಇದರಲ್ಲಿ 48 ವಿದ್ಯಾರ್ಥಿನಿಯರು ಪ್ರಸ್ತುತ ಇದ್ದೇವೆ ನಮಗೆ ನಮ್ಮ ವಾರ್ಡನ್ ಮೇಡಂ,  ಇವರು ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ತಿಂಗಳಗೊಮ್ಮೆ ಸರಿಯಾಗಿ ಕಿಟ್ ಕೊಡುತ್ತಿಲ್ಲ ಜೂನ್ ತಿಂಗಳಿಂದ ಇಲ್ಲಿಯರೆಗೆ ಒಂದು ಸಲ ಮಾತ್ರ ಕಿಟ್ ಕೊಟ್ಟಿದ್ದಾರೆ ಮತ್ತು ಅದರಲ್ಲಿ ನಮಗೆ ಕಡಿಮೆ ವಸ್ತುಗಳನ್ನು ಕೊಟ್ಟಿದ್ದಾರೆ. ನಮಗೆ ಈ ಸಾಮಗ್ರಿಗಳು ಸಾಕಾಗುತ್ತಿಲ್ಲ, ಆದುದರಿಂದ ನಾವು ಮನೆಯಿಂದ ಅಂಗಡಿಯಿಂದ ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ವಿವರಣೆಯಲ್ಲಿ ಮೂರು ವಾರಕ್ಕೊಮ್ಮೆ ಚಿಕನ್ ಮಾಡಬೇಕೆಂದು ಮೆನು ಚಾಟ್ ಪ್ರಕಾರ ನಿಯಮ ಇದೆ ಆದರೆ ನಮ್ಮ ವಾರ್ಡನ್ ಮೇಡಂ ಜೂನ್ ತಿಂಗಳಿಂದ ಇಲ್ಲಿಯವರೆಗೆ ಒಂದು ಸಲ ಮಾತ್ರ ಚಿಕನ್ ಮಾಡ್ಸಿದ್ದಾರೆ ಮತ್ತು ಎರಡು ವಾರದಿಂದ ಬಾಳೆಹಣ್ಣು ಕೊಟ್ಟಿಲ್ಲ ದಿನ ಪತ್ರಿಕೆ ತರಿಸುತ್ತಿಲ್ಲ ನಮಗೆ ಆಗಸ್ಟ್ 31 ರಂದು ಬೆಳಗ್ಗೆ 6 ರಿಂದ ಸಾಯಂಕಾಲ 5:30ರ ವರೆಗೆ ಕುಡಿಯಲು ಮತ್ತು ಸ್ನಾನ ಮಾಡಲ...

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

ಇಮೇಜ್
ಕೊಟ್ಟೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂರಾರು ಬಡ ರೋಗಿಗಳು ತಮ್ಮ ಆರೋಗ್ಯವನ್ನು ತೋರಿಸಿಕೊಳ್ಳಲು ಪ್ರತಿನಿತ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಕಿರಣ್ ಕುಮಾರ್ ರೋಗಿಗಳ ಮೇಲೆ ಗದರಿಸುವುದು ಬೈಯುವುದು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬಂದರೆ ಯಾವುದೇ ರೀತಿ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಆತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದಂದು ಒಬ್ಬ ರೋಗಿಯು ತಮ್ಮ ಆರೋಗ್ಯ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಾರೆ ವೈದ್ಯರು ಬಿಪಿಯನ್ನು ಚೆಕ್ ಮಾಡಿಸುವಂತೆ ಹೇಳುತ್ತಾರೆ ಡಿಪಿ ಚೆಕ್ ಮಾಡಿಸಿಕೊಳ್ಳಲು ಸಿಬ್ಬಂದಿ ಕಿರಣ್ ಕುಮಾರ್ ಬಳಿ ಬಂದರೆ ನಾನು ಬಿಪಿ ಚೆಕ್ ಮಾಡುವುದಿಲ್ಲ ಯಾರಿಗೆ ಬೇಕಾದರೂ ಹೇಳಿ ನಾನು ಬಿಪಿ ಚೆಕ್ ಮಾಡುವುದಿಲ್ಲ ಎಂದು ಅಸಡ್ಯ ಉತ್ತರವನ್ನು ನೀಡುವುದಲ್ಲದೆ ಯಾವ ಅಧಿಕಾರಿಗಳಿಗಾದರೂ ಫೋನ್ ಮಾಡಿ ನಾನು ಮಾಡುವುದಿಲ್ಲ ಎಂದು ಹೇಳುತ್ತಾರೆ. ಸಿಬ್ಬಂದಿ ಕಿರಣ್ ಕುಮಾರ್ ಅವರ ವರ್ತನೆ ನೋಡಿ ನೋಡಿ ಸಾರ್ವಜನಿಕರು ಹಾಗೂ ರೋಗಿಗಳು ಅರೆ ಹುಚ್ಚನಂತೆ ಮಾತನಾಡುತ್ತಿದ್ದಾರೆ ಎಂದು ಕೂಡಲೇ ಮೇಲಾಧಿಕಾರಿಗಳು ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮತ್ತು ಡಿಎಸ್ಎಸ್ ಸಂಘಟನೆಗಳು ಆಗ್ರಿಸಿದರು. ಕೋಟ್ -1  ಕಿರಣ್ ಕುಮಾರ್ ರವರು ಅನಾರೋಗ್ಯ ರೋಗಿಗಳ ಮೇಲೆ ಗದರಿ...

ವಯೋ ನಿವೃತ್ತಿ ಪಡೆದ ಮುಖ್ಯ ಶಿಕ್ಷಕಿ ಗಿರಿಜಾ ಬಾಯಿ ಮಾಲಿಮಠ ಅವರಿಗೆ ಸನ್ಮಾನ ಸಮಾರಂಭ

ಇಮೇಜ್
  ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ (ಕರೇಗುಡ್ಡ) ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರು ತಮ್ಮ 31 ವರ್ಷದ ಶಿಕ್ಷಕ ವೃತ್ತಿ ಜೀವನಕ್ಕೆ ನಿವೃತ್ತಿ ಹೊಂದಿದ್ದು ಸನ್ಮಾನಿಸಿ ಗೌರವಿಸಲಾಯಿತು. ಈಗಾಗಲೇ ಬೇರೆಡೆ 24 ವರ್ಷಗಳ ಕಾಲ ಸುದೀರ್ಘ ಶಿಕ್ಷಕಿ ವೃತ್ತಿ ನಿರ್ವಹಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ ದಲ್ಲಿ 7 ವರ್ಷಗಳ ಕಾಲ ತಮ್ಮ ಶಿಕ್ಷಕ ವೃತ್ತಿಯನ್ನು ತುಂಬಾ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸಿ ಗ್ರಾಮದ ಜನತೆಯ ಮೆಚ್ಚುಗೆಗೆ ಪಾತ್ರರಾದ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರನ್ನು ಅಭಿಮಾನದಿಂದ ಸಹಾಯಕ ಶಿಕ್ಷಕರು ಹಾಗೂ ಅಥಿತಿ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸಮಿತಿ ಹಾಗೆಯೇ ಗ್ರಾಮದ ಯುವ ಮುಖಂಡ ಮೌನೇಶ್ ಮೆದಿಕಿನಾಳ ಇವರು ಮೇಡಂ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಸನ್ಮಾನಿಸಿ ಅಭಿನಂದಿಸಿದ್ದಾರೆ. ಹಾಗೂ 7 ವರ್ಷದ ವೃತ್ತಿ ಜೀವನ ಒಂದೆಡೆ ಎಂಬಂತೆ ಒಂದು ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ಅತೀ ಪ್ರೀತಿ ಅಕ್ಕರೆಯಿಂದ ನೀಡಿದ್ದು ವಿಶೇಷವಾಗಿ ಕಂಡು ಬಂದಿದೆ. ಇದೇ ಸಂದರ್ಭದಲ್ಲಿ ವೆದಿಕೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಮಲ್ಲಯ್ಯ,ಮುಖ್ಯ ಅಥಿತಿಗಳಾಗಿ ಮಂಗಳ ಮು.ಗು ಸರಕಾರಿ ಪ್ರೌಢ ಶಾಲೆ ಮೆದಿಕಿನಾಳ, ದೇವಪ್ಪ ಮು.ಗು ಸ. ಮಾ. ಹಿ. ಪ್ರಾ. ಶಾಲೆ ಮೆದಿಕಿನಾಳ, ಗುಂಡೂರಾವ್ ದೇಸಾಯಿ ಸಾಹಿತಿ,ಶಿವಪ್ಪ ರಾಥೋಡ್ ಸೇರಿದಂತೆ ಸಹ...

*🪔ನಿಧನ ವಾರ್ತೆ : ಪೂಜಾರಿ ಸಾಂತಪ್ಪರ ದುರುಗಮ್ಮ -ನಿಧನ 🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ಪೂಜಾರಿ ಸಾಂತಪ್ಪರ ದುರುಗಮ್ಮ ಇವರು ವಾಸವಿದ್ದು (80), ಇಂದು (ಆಗಸ್ಟ್ 30) ಬೆಳಿಗಿನ ಜಾವಾ 6.15ಗಂಟೆಗೆ ವಯೋಸಜ ಹೊಂದಿರುವ ಇವರು ಸುಮಾರು ದಿನಗಳಿಂದ ಅನಾರೋಗ್ಯ ದಿಂದಲೂ ಸಹ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಒಬ್ಬ ಗಂಡು ಮಗ ಹಾಗೂ 2 ಜನ ಹೆಣ್ಣುಮಕ್ಕಳು ಇದ್ದು ಮೃತ ಶಾಂತಪ್ಪರ ದುರುಗಮ್ಮನಿಗೆ ಇದ್ದು ಹಾಗೂ ಹತ್ತಾರು ಮೊಮ್ಮಕ್ಕಳಿದ್ದು ತುಂಬು ಅಪಾರ ಕುಟುಂಬವನ್ನು , ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಆಗಸ್ಟ್ 30 ಈ ದಿನ ಮದ್ಯಾಹ್ನ 1.30 ಗಂಟೆಗೆ , ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಮಕ್ಕಳು ಹಾಗೂ ಕುಟುಂಬದ ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು , ...

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಆದ್ಯತೆ ನೀಡಿ: ಶಾಸಕ ಕೆ ನೇಮಿರಾಜ್ ನಾಯ್ಕ್

ಇಮೇಜ್
  ಕೊಟ್ಟೂರು : ತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟಡದ  ಪ್ರೌಢಶಾಲೆಯ ಕ್ರೀಡಾಕೂಟವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ  ನೇಮಿರಾಜ್ ನಾಯ್ಕ್  ಅವರು ಗುರುವಾರ ಕ್ರೀಡಾ ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟನೆ ಮಾಡಲಾಯಿತು. ಶಾಸಕರು,ಹ್ಯಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಡಿ ಹಾಲಮ್ಮ ನಿಜೇಶ್ ಕುಮಾರ್ ಹಾಗೂ ಹ್ಯಾಳ್ಯ ಗ್ರಾಮದ ಪ್ರೌಢಶಾಲೆಯ ನೂತನ ಅಡಿಗೆ ಕೊಠಡಿಯನ್ನು  ರಿಬ್ಬನ್ ಕಟ್ ಮಾಡುವ ಮೂಲಕ  ಉದ್ಘಾಟಿಸಿದರು  ನಂತರ ಶಾಸಕರು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ’‘ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ. ಎಂ. ಜೆ.ಹರ್ಷವರ್ಧನ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದೊಡ್ಡರಾಮಣ್ಣನವರು ಬೂದಿ ಶಿವಕುಮಾರ್,ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಮುಖಂಡರು ಕಾರ್ಯಕರ್ತರು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಅಲೆಮಾರಿ ಬುಡಕಟ್ಟು ಜನಾಂಗಕ್ಕೆ 1% ಮೀಸಲಾತಿಗಾಗಿ ಬೃಹತ್ ಹೋರಾಟ

ಇಮೇಜ್
ಮಸ್ಕಿ : ಪಟ್ಟಣದ ಹಳೇ ಬಸ್ ನಿಲ್ದಾಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿ ಅಲೆಮಾರಿ ಜನಾಂಗದ ಬುಡಕಟ್ಟು ಜನತೆಯು ನೆರೆದು ವೇಷ ಭೂಷಣ ಧರಿಸಿ ತಮ್ಮ ಮೀಸಲಾತಿಯ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಉಲ್ಲೇಖ (2)ರನ್ವಯ ಆದರೆ ರಾಜ್ಯ ಸರಕಾರವು ವಿಶೇಷ ಕ್ಯಾಬಿನೆಟ್ ನಿರ್ಣಯದ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಅಸ್ಪೃಶ್ಯ ಸಂಬಂಧಿಸಿದಂತ ಅಲೆಮಾರಿಗಳ ಜಾತಿಗಳಿಗೆ ನೀಡಿದ ಶೇ. 1% ಮೀಸಲಾತಿಯನ್ನು ಬಲಾಡ್ಯ ಸ್ಪೃಶ್ಯ ಸಮುದಾಯಗಳಾದ ಲಮಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳೊಂದಿಗೆ ಸೇರಿಸಿ ಆಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮುದಾಯಗಳೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಶಾಸನದಿಂದ ಮೂಲ 59 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಧ್ವನಿ ಇಲ್ಲದ ಯಾವುದೇ ರಾಜಕೀಯ ಪ್ರಾತಿನಿಧ್ಯ ಉನ್ನತ ಮಟ್ಟದ ಉದ್ಯೋಗ ಸಾಮಾಜಿಕವಾಗಿ ಅತ್ಯಂತ ಕೆಳಸ್ತರ ಇರುವ 49+10=59 ಅಸ್ಪೃಶ್ಯ ಸಮುದಾಯಗಳನ್ನು ನಿಖರವಾಗಿ ಗುರುತಿಸಿ ಆಯೋಗದ ಮೂಲಕ ಸುಮಾರು 8 ತಿಂಗಳಗಳ ಕಾಲ ವರದಿ ತಯಾರಿಸಿ ಮಾನ್ಯ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್‌ದಾಸ ಸರಕಾರಕ್ಕೆ ಸಲ್ಲಿಸಿದ್ದು ಕೇವಲ ಒಳಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಅಲ್ಲದೇ ಸಾಮಾಜಿಕವಾಗ...